ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜಾ ಮೀನಿಗೆ ಮುಗಿಬಿದ್ದ ಜನ

Last Updated 19 ಮೇ 2019, 10:40 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಸಮೀಪದ ಮಸರೂರು ವೀರಣ್ಣನ ಕೆರೆಯಲ್ಲಿ ಶುಕ್ರವಾರ ಬಲೆಹಾಕಿ ಮೀನು ಹಿಡಿಯಲಾಯಿತು. ಮೀನು ಶಿಕಾರಿ ಸುದ್ದಿ ತಿಳಿದ ಜನರು ತಾಜಾ ಮೀನಿಗೆ ಮುಗಿಬಿದ್ದರು.

ಮೀನುಗಾರರು ತಾಜಾ ಗೌರಿ ಮೀನುಗಳನ್ನು ಕೆ.ಜಿಗೆ ₹ 160 ರಂತೆ ಮಾರಾಟ ಮಾಡಿದರು. 1 ಗಂಟೆ ಅವಧಿಯಲ್ಲಿ 3 ಕ್ವಿಂಟಲ್‌ಗೂ ಅಧಿಕ ಮೀನು ಬಿಕರಿಯಾದವು. ಜೀವಂತ ಮೀನು ಖರೀದಿಸಬೇಕೆಂದು ಬಂದಿದ್ದ ಕೆಲವರು ಮೀನು ಸಿಗದೆ ನಿರಾಸೆಯಿಂದ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT