ಅಬಕಾರಿ ಉಪ ಆಯುಕ್ತ ಎಂ.ರವೀಂದ್ರ, ಅಬಕಾರಿ ಉಪ ಅಧೀಕ್ಷಕ ಮಂಜುನಾಥ್ ಮಾಲಿಪಾಟೀಲ, ಅಬಕಾರಿ ನಿರೀಕ್ಷಕರಾದ ನಾರಾಯಣ ಸಾ. ಪವಾರ್, ಶೈನಾಜ್ ಬೇಗಂ, ಪರುಶುರಾಮ್ ವಡ್ಡರ, ವಿವೇಕಾನಂದ ಮಂಕಳೆ, ಅಬಕಾರಿ ಉಪ ನಿರೀಕ್ಷಕ ಗಜಕೋಷ್, ಸಿಬ್ಬಂದಿಯಾದ ಗಿರೀಶ್ ಮುದರೆಡ್ಡಿ, ಗುರು ವಸ್ತ್ರದ, ಚಂದ್ರು ರಾಥೋಡ್, ಇಸ್ಮಾಯಿಲ್, ರಾಜಶೇಖರಪ್ಪ, ಮಳೇಕರ್, ಅಂಬೋಜಿ ಹಾಳಕೆರಿ, ಮಂಜುನಾಥ್ ರಯನಗೌಡ್ರು, ಸಿದ್ದಪ್ಪ ಹಿರೆತನ, ವಿಶಾಲ ಮಾಳಗಿ, ರುದ್ರೇಶ್, ಹನುಮಂತ, ಸದಾನಂದ, ವಾಹನ ಚಾಲಕರಾದ ಬಸ್ಕಾರ್ ರೆಡ್ಡಿ, ಬುದನ್ನಾ,ಅಶೋಕ್, ಮೆಹಬೂಬ್ ದಾಳಿಯಲ್ಲಿ ಪಾಲ್ಗೊಂಡಿದ್ದರು.