ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಮಾಜ್ ಮಾಡಲು ಮೈಕ್ ಬಳಸದಂತೆ ಆಗ್ರಹಿಸಿ ಕಳೆದು ತಿಂಗಳು ಶ್ರೀರಾಮ ಸೇನೆ ಪ್ರತಿಭಟನೆ ನಡೆಸಿತ್ತು. ಅಲ್ಲದೇ ಆಜಾನ್ ವಿರುದ್ಧ ಸುಪ್ರಭಾತ, ಭಜನೆ, ದೇವಿಗೀತೆಗಳನ್ನು ಮೊಳಗಿಸುವ ಮೂಲಕ ಮಸೀದಿಯಲ್ಲಿ ಮೈಕ್ ಬಳಸುವುದನ್ನು ಖಂಡಿಸಿತ್ತು. ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಯಾವ ಮಸೀದಿಗಳಲ್ಲಿಯೂ ನಿಯಮ ಪಾಲನೆ ಆಗುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.