‘ಮಂಗಳಮುಖಿಯರು ಗಟ್ಟಿ ಮುಟ್ಟಾಗಿರುತ್ತಾರೆ. ಆದರೆ, ಕೆಲವರು ಅವರಿಗೆ ₹100 ಕೊಟ್ಟು, ₹1 ಅವರಿಂದ ಪಡೆದುಕೊಂಡು ಕಣ್ಣಿಗೆ ಒತ್ತಿಕೊಂಡು, ಜೇಬಿಗೆ ಇಟ್ಟುಕೊಳ್ಳುತ್ತಾರೆ. ಅವರು ದೇವರಿದ್ದಂತೆ, ಆಶೀರ್ವಾದ ಮಾಡುತ್ತಾರೆ ಎಂಬ ಮೂಢನಂಬಿಕೆ ಬಿತ್ತುತ್ತಿದ್ದಾರೆ. ಕೆಲವು ಗಂಡಸರು ಈಗ ಮಂಗಳಮುಖಿಯರ ವೇಷ ಧರಿಸಿ ದುಡ್ಡು ಕೀಳುತ್ತಿದ್ದಾರೆ’ ಎಂದು ದೂರಿದರು.