ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮನಗೌಡ ಕೆಂಚನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮವ್ವ ವಡ್ವರ, ಸದಸ್ಯರಾದ ಫಕ್ಕೀರಪ್ಪ ಹುಯಿಲಗೋಳ, ಸಿದ್ದಲಿಂಗೇಶ ಯಾಳವಾಡ, ಅಕ್ಕಮ್ಮ ಕೋಗಿಲೆ, ರೇಣುಕಾ ವಡ್ಡರ, ಸುಮಂಗಲಾ ಚಟ್ರಿ, ನಿರ್ಮಲಾ ಕೊತಪ್ಪನವರ ಹಾಗೂ ಆನಂದ ಹಂಚಿನಾಳ, ಅಶೋಕ ಗದಗಿನ, ಶಿವಾನಂದಪ್ಪ ಯಾಳವಾಡ, ಭರಮಪ್ಪ ಕಿಡಿಯಪ್ಪನವರ, ಬಸವರಾಜ ಗೊರವರ, ಮಹೇಶ ಕುಂಬಾರ, ಮಹಾದೇವಪ್ಪ ಯಾಳವಾಡ, ದಾವಲಸಾಬ ನವಲಗುಂದ, ಶಶಿಧರ ಧರ್ಮಾಯತ, ಜಡೀಶ ಮಡಿವಾಳರ, ಸಂತೋಷ ವಡ್ಡರ, ಸಿದ್ದಣ್ಣ ಕದಾಂಪೂರ, ಈರಪ್ಪ ವಡ್ಡರ, ಬಸವರಾಜ ಮರಡಿ, ಶರಣಪ್ಪ ದೇಸಾಯಿ, ಬಿಇಒ. ಎಂ.ಎ.ರೆಡ್ಡೇರ, ಮುಖ್ಯೋಪಾಧ್ಯಯ ಉದಯಕುಮಾರ ಇಟಗಿಮಠ, ಪಿಡಿಒ ಮಂಜುಳಾ ಬಾರಕೇರ ಹಾಜರಿದ್ದರು.