ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಆರ್.ಯಾವಗಲ್, ಪಾರಂಪರಿಕ ವೈದ್ಯ ಡಾ.ಹನಮಂತ ಮಳಲಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮವ್ವ ಕಟ್ಟಿಮನಿ, ಉಪಾಧ್ಯಕ್ಷ ನಾಗಪ್ಪ ಬೆನ್ನೂರ, ಸದಸ್ಯರಾದ ಪ್ರಕಾಶ ನರಸಾಪೂರ, ಬಸನಗೌಡ ಪಾಟೀಲ, ಜ್ಞಾನದೇವ ಮನೇನಕೊಪ್ಪ, ಬಿ.ಬಿ.ಐನಾಪೂರ, ಚಂದ್ರು ದಂಡಿನ, ಈರಪ್ಪ ಐನಾಪೂರ, ರಂಗಪ್ಪ ತೆಗ್ಗಿನಮನಿ, ಗುರುಶಾಂತ ನರಸಾಪೂರ ಇದ್ದರು.