ಈ ಟೂರ್ನಿಯನ್ನು ಡಾ. ಎಸ್.ಎಲ್.ಗುಳೆದಗುಡ್ಡ (ಮುನ್ನಾ) ಮಾರ್ಗದರ್ಶನದಲ್ಲಿ ಶಿವರಾಜ್ ಕರಡಿ, ಲಾಲಸಾಬ ಗುಳೇದಗುಡ್ಡ, ಸಚಿನ್ ಪಾಟೀಲ್, ಕಿರಣ್ ಆಸಂಗಿ, ಸಮೀರ್ ಗುಳೇದಗುಡ್ಡ, ಕಾರ್ತಿಕ್ ಬಾಗಲಕೋಟ, ಸಚಿನ್ ಜೋಗಿನ್, ದೇವೇಶ್ ಜೈನ್, ಸದಾಶಿವ, ನಿಖಿಲ್, ಕಾರ್ತಿಕ್ ಎಚ್, ರಾಮು, ಸಂತೋಷ್, ರಾಕೇಶ್, ಸಂದೇಶ ಆಯೋಜಿಸಿದ್ದರು.