ನಂತರ ಶಿರಸ್ತೇದಾರ ಬಿ.ಎಫ್.ಪಾಟೀಲ ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯಲ್ಲಪ್ಪ ಬಂಕದ, ಶರಣಪ್ಪ ಚಳಗೇರಿ, ಎಫ್.ಎಸ್.ಕರಿದುರಗನವರ, ವೆಂಕಟೇಶ ಮುದಗಲ್, ಬಸವರಾಜ ಬಂಕದ, ಮುದಿಯಪ್ಪ ಮುಧೋಳ, ಹನಮಂತಪ್ಪ ಕಲ್ಲೊಡ್ಡರ, ಶಣ್ಮುಖಪ್ಪ ಚಿಲಝರಿ, ನಾಗಪ್ಪ ಶಿಪ್ರಿ, ಉಮೇಶ ರಾಠೋಡ, ಈಶಪ್ಪ ರಾಠೋಡ, ಪರಸಪ್ಪ ಗುಗಲೋತ್ತರ, ವಿಠ್ಠಲ ರಾಠೋಡ, ರೂಪ್ಲೇಶ ರಾಠೋಡ ಇದ್ದರು.