‘ಬುಧವಾರ ಐದೂವರೆಯಿಂದ ಆರು ಸಾವಿರ ರೂಪಾಯಿವರೆಗೆ ಟೆಂಡರ್ ಆಗಿದೆ. ಆದರೆ ಗುರುವಾರ ನಾಲ್ಕೂವರೆ ಸಾವಿರದಿಂದ ಐದು ಸಾವಿರ ಆಗಿದೆ. ಕ್ವಿಂಟಲ್ಗೆ ಒಂದೊಂದು ಸಾವಿರ ರೂಪಾಯಿ ಕಡಿಮೆ ಆದರೆ ರೈತರು ಬದುಕುವುದು ಹೇಗೆ’ ಎಂದು ಹಾವೇರಿ ಜಿಲ್ಲೆ ಕೊಣತಂಬಿಗಿಯ ರೈತರಾದ ಮರಿಯಪ್ಪ ಬಣಕಾರ, ಪ್ರವೀಣ ಹಾವರಕೇರಿ, ಹೊನ್ನಿಕೊಪ್ಪ ಗ್ರಾಮದ ತಿರಕನಗೌಡ ನಡುವಿನಮನಿ ಪ್ರಶ್ನಿಸಿದರರು.