ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಹಾಲಗುಂಡಿ ಬಸವೇಶ್ವರ, ಚಂದ್ರಮೌಳೇಶ್ವರ, ಮಲ್ಲಿಕಾರ್ಜುನ ಹಾಗೂ ವಿರುಪಾಕ್ಷೇಶ್ವರ ದೇವಾಲಯಗಳು ಕಲಾತ್ಮಕ ಕೆತ್ತನೆಗಳನ್ನು ಒಳಗೊಂಡಿದ್ದು, ಮುಂದಿನ ಪೀಳಿಗೆಗೆ ಲಕ್ಕುಂಡಿಯ ಗತ ವೈಭವವನ್ನು ಉಳಿಸುವ ದೃಷ್ಟಿಯಿಂದ ಆರು ಸ್ಮಾರಕಗಳ ಸಂರಕ್ಷಣೆ ಕೆಲಸ ಕೈಗೆತ್ತಿ ಕೊಳ್ಳಲಾಗಿದೆ
ಸಿದ್ದು ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ