ಆಶಾ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾ ಮುಖಂಡ ಸುರೇಶ, ಎಂ.ಬಿ ಬನ್ನೂರ, ಗೋಪಾಲರಾಯ, ವಿಮಾ ಪ್ರತಿನಿಧಿಗಳ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಫ್. ಎಸ್. ಶಿಂದಗಿ, ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷೆ ಯಶೋದಾ ಬೆಟಗೇರಿ, ಆರ್.ಎನ್.ಸಂಕನಗೌಡ್ರ ಸಿದ್ದಲಿಂಗಪ್ಪ ಶಾಗೋಟಿ ನಾಗರತ್ನ ಬಡಗಣ್ಣವರ, ಆಶಾ ನೌಕರರ ಸಂಘಟನೆಯ ಜಿಲ್ಲಾ ಮುಖಂಡ ಸುರೇಶ, ಯಮುನಾ ಗೋಟುರ ಶಾಂತಣ್ಣ ಮುಳವಾಡ ದೇವಪ್ಪ ಕಲ್ಮನಿ ಸಾವಿತ್ರಿ, ವಿಜಯಾ ಪಾಟೀಲ ಇದ್ದರು.