‘ನಮ್ಮ ರಾಷ್ಟ್ರವನ್ನು 21ನೇ ಶತಮಾನಕ್ಕೆ ತೆಗೆದುಕೊಂಡು ಬಂದ ದಿಟ್ಟ ನಾಯಕ ರಾಜೀವ್ ಗಾಂಧಿ. ಇಂದು ನಾವು ಬಳಸುತ್ತಿರುವ ಮೊಬೈಲ್, ಇಂಟರ್ನೆಟ್, ವೈಜ್ಞಾನಿಕ ಆವಿಷ್ಕಾರ
ಗಳು ಇವೆಲ್ಲಕ್ಕೂ ಮೂಲ ಕಾರಣರು ರಾಜೀವ್ಗಾಂಧಿ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.ಅಸ್ಸಾಂ ಒಪ್ಪಂದದ ಮೂಲಕ ರಾಷ್ಟ್ರಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ನಾಯಕ ಅವರು’ ಎಂದು ಹೇಳಿದರು.