ಕೆಎಲ್ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಈಶಣ್ಣ ಮುನವಳ್ಳಿ, ವೀರೇಶ ಕೂಗು, ಅಶೋಕ ನೀಲುಗಲ್ ಹಾಗೂ ರಜನಿ ಪಾಟೀಲ್ ಮತ್ತು ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಜಿ.ಪಾಟೀಲ, ಎಂ.ಬಿ.ಕೊಳವಿ, ಡಾ. ಜಿ.ಶಂಕರ್, ಡಾ. ಎಸ್.ಆರ್.ಪಾಟೀಲ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಹಾವೇರಿ ಇದ್ದರು.