ಎಸ್.ಎಸ್. ಹರ್ಲಾಪುರ, ಬಸವರಾಜ ಸೂಳಿಭಾವಿ,ಡಾ. ಡಿ.ಬಿ. ಗವಾನಿ, ಎಸ್.ಎಸ್. ಪಟ್ಟಣಶೆಟ್ಟಿ ಶಂಕರಗೌಡ ಸಾತ್ಮಾರ, ಎ.ಬಿ. ಹಿರೇಮಠ, ಡಾ. ರಾಮಚಂದ್ರ ಹಂಸನೂರ, ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ ಇದ್ದರು. ದಲಿತ ಕಲಾ ಮಂಡಳಿ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ದಳ, ದಲಿತ ಸಂಘರ್ಷ ಸಮಿತಿ ಸದಸ್ಯರು, ಬಸವೇಶ್ವರ ಪದವಿ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.