ಬಸವೇಶ್ವರ ನಗರದ ಮಹ್ಮದ್ ಗೌಸ್ ಅವರ ಪಹಣಿ ಪತ್ರ ಸ.ನಂ–74 ರಲ್ಲಿ 2.29 ಎಕರೆ ಜಮೀನು, ನಾರಾಯಣ ಸೋಮ್ಲಾ ಅವರ ಪಹಣಿ ಪತ್ರ ಸ.ನಂ–72(3) ರಲ್ಲಿ 27 ಗುಂಟೆ, ಹರಿ ಸೋಮ್ಲಾ ಅವರ ಪಹಣಿ ಪತ್ರ ಸ.ನಂ 72(2)ರಲ್ಲಿ 13 ಗುಂಟೆ ಜಮೀನಿಗೆ ಕೆಐಡಿಬಿ ಸಂಸ್ಥೆ ಆಕ್ರಮವಾಗಿ ತನ್ನ ಹೆಸರು ನಮೂದಿಸಿಕೊಂಡಿದೆ ಎಂದು ರೈತರು ದೂರಿದ್ದಾರೆ.