ಕೇಂದ್ರ ಸರ್ಕಾರದ ಆರ್ಐಡಿಎಫ್ ಅನುದಾನದ ಪಶು ಚಿಕಿತ್ಸಾಲಯದ ನಿರ್ಮಾಣ ಕಾಮಗಾರಿಗೆ 2025ರ ಮೇನಲ್ಲಿ ಶಾಸಕ ಸಿ.ಸಿ.ಪಾಟಿಲ ಭೂಮಿಪೂಜೆ ನೆರವೇರಿಸಿದ್ದರು. ಈ ಜಾಗದಲ್ಲಿ ತಿಪ್ಪೆ , ಬಣವಿ ಇದ್ದಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು
ಎಚ್.ವೈ.ಹೊನ್ನೆನಾಯ್ಕರ, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ
ನಾಲ್ಕು ತಿಂಗಳ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಈಗ ಬೇರೆ ವ್ಯವಸ್ಥೆ ಮಾಡದೇ ತೆರವುಗೊಳಿಸಿದ್ದರಿಂದ ತೊಂದರೆಯಾಗಿದೆ