‘ಕುಬೇರಪ್ಪ ಅವರ ಸೇವೆ, ಹೋರಾಟ, ಶೋಷಣೆ ವಿರುದ್ಧ ಅವರು ಎತ್ತಿರುವ ಧ್ವನಿ, ಕಾಂಗ್ರೆಸ್ ಪಕ್ಷದಿಂದ ಸರ್ವಾನುಮತದ ಅಭ್ಯರ್ಥಿಯಾಗಿರುವ ಹಿನ್ನೆಲೆ, ಗ್ರಾಮೀಣ ಭಾಗದಲ್ಲಿ ಅವರು ಹೊಂದಿರುವ ಅಪಾರ ಸ್ನೇಹಿತ ಬಳಗ, ವಿಶ್ವವಿದ್ಯಾಯಗಳ ಮೂಲಕ ಅವರು ಮಾಡಿರುವ ಸೇವೆ, ಇವೆಲ್ಲವೂ ಕುಬೇರಪ್ಪ ಅವರಿಗೆ ಶ್ರೀರಕ್ಷೆ ಆಗಿವೆ. ಜನರ ಒಲವು ಈಗ ಬಿಜೆಪಿಯಿಂದ ಕಾಂಗ್ರೆಸ್ನತ್ತ ಹರಿಯುತ್ತಿದೆ. ಈ ಎಲ್ಲ ಕಾರಣಗಳಿಂದ ಕುಬೇರಪ್ಪ ಅವರು ಆರಿಸಿ ಬರುವುದು ಖಚಿತ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.