<p><strong>ಮುಳಗುಂದ</strong>: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸದ ಅಂಗವಾಗಿ ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ1ರಲ್ಲಿ ಸೋಮವಾರ ಮಕ್ಕಳಿಗೆ ಗುಲಾಬಿ ನೀಡಿ, ಸಿಹಿ ವಿತರಿಸಿ ಸ್ವಾಗತಿಸಲಾಯಿತು.</p>.<p>ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ವಿ.ಡಿ.ಸಿದ್ದನಗೌಡ್ರ ಮಾತನಾಡಿ, ‘ಪ್ರತಿ ಮಗುವಿಗೂ ಶಿಕ್ಷಣ ಕೊಡಿಸುವುದು ಪಾಲಕರ–ಪೋಷಕರ ಜವಾಬ್ದಾರಿ. 4 ವರ್ಷ ತುಂಬಿದ ಮಗುವಿಗೆ ಎಲ್ಕೆಜಿ, 5 ವರ್ಷದ ಮಗುವಿಗೆ ಯುಕೆಜಿ, 5 ವರ್ಷ 10 ತಿಂಗಳಾದ ಮಗುವಿಗೆ 1ನೇ ತರಗತಿಗೆ ಪ್ರವೇಶಕ್ಕೆ ಅವಕಾಶವಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸಿ’ ಎಂದು ಮನವಿ ಮಾಡಿದರು.</p>.<p>ಶಾಲೆಯ ಮುಖ್ಯಶಿಕ್ಷಕಿ ಎಲ್.ಎ.ನಡುವಿನಮನಿ, ಶಿಕ್ಷಕರಾದ ಪಿ.ಬಿ.ಕೆಂಚನಗೌಡ್ರ, ಕೆ.ಎಂ.ಹೇರಕಲ್. ಎಂ.ಎಂ.ಮೇಗಲಮನಿ, ಎಸ್.ಎಸ್.ಹುಣಶಿಮರದ, ಸಿದ್ದಲಿಂಗೇಶ ಶಿರಕೋಳ, ಎಚ್.ಆರ್.ಭಜೆಂತ್ರಿ, ಎಸ್.ವಿ.ಹಿರೇಮಠ, ಎಸ್.ಡಿ.ಪಂಡಿತ, ಶೈಲಾ ದೊಡ್ಡಮನಿ, ತ್ರಿವೇಣಿ ಬಡ್ನಿ, ಟಿ.ವೀಣಾ, ವಿ.ಎಂ.ಕಂಠಿ, ರತ್ನಾ ಬಬಲಿ, ವಿದ್ಯಾ ಹಾಳಕೇರಿ, ಜಿ.ಎಂ.ಗಾಡಿ ಮೊದಲಾದವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-23-1304144426</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಗುಂದ</strong>: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸದ ಅಂಗವಾಗಿ ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ1ರಲ್ಲಿ ಸೋಮವಾರ ಮಕ್ಕಳಿಗೆ ಗುಲಾಬಿ ನೀಡಿ, ಸಿಹಿ ವಿತರಿಸಿ ಸ್ವಾಗತಿಸಲಾಯಿತು.</p>.<p>ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ವಿ.ಡಿ.ಸಿದ್ದನಗೌಡ್ರ ಮಾತನಾಡಿ, ‘ಪ್ರತಿ ಮಗುವಿಗೂ ಶಿಕ್ಷಣ ಕೊಡಿಸುವುದು ಪಾಲಕರ–ಪೋಷಕರ ಜವಾಬ್ದಾರಿ. 4 ವರ್ಷ ತುಂಬಿದ ಮಗುವಿಗೆ ಎಲ್ಕೆಜಿ, 5 ವರ್ಷದ ಮಗುವಿಗೆ ಯುಕೆಜಿ, 5 ವರ್ಷ 10 ತಿಂಗಳಾದ ಮಗುವಿಗೆ 1ನೇ ತರಗತಿಗೆ ಪ್ರವೇಶಕ್ಕೆ ಅವಕಾಶವಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸಿ’ ಎಂದು ಮನವಿ ಮಾಡಿದರು.</p>.<p>ಶಾಲೆಯ ಮುಖ್ಯಶಿಕ್ಷಕಿ ಎಲ್.ಎ.ನಡುವಿನಮನಿ, ಶಿಕ್ಷಕರಾದ ಪಿ.ಬಿ.ಕೆಂಚನಗೌಡ್ರ, ಕೆ.ಎಂ.ಹೇರಕಲ್. ಎಂ.ಎಂ.ಮೇಗಲಮನಿ, ಎಸ್.ಎಸ್.ಹುಣಶಿಮರದ, ಸಿದ್ದಲಿಂಗೇಶ ಶಿರಕೋಳ, ಎಚ್.ಆರ್.ಭಜೆಂತ್ರಿ, ಎಸ್.ವಿ.ಹಿರೇಮಠ, ಎಸ್.ಡಿ.ಪಂಡಿತ, ಶೈಲಾ ದೊಡ್ಡಮನಿ, ತ್ರಿವೇಣಿ ಬಡ್ನಿ, ಟಿ.ವೀಣಾ, ವಿ.ಎಂ.ಕಂಠಿ, ರತ್ನಾ ಬಬಲಿ, ವಿದ್ಯಾ ಹಾಳಕೇರಿ, ಜಿ.ಎಂ.ಗಾಡಿ ಮೊದಲಾದವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-23-1304144426</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>