ಗುರುವಾರ, 21 ಮೇ 2026
×
ADVERTISEMENT

ಶಿಂಗಟಾಲೂರ ಏತ ನೀರಾವರಿ ಯೋಜನೆ: ಸೌಲಭ್ಯ ವಂಚಿತ ಸ್ಥಳಾಂತರ ಗ್ರಾಮ 'ನವಬಿದರಳ್ಳಿ'

Published : 31 ಮಾರ್ಚ್ 2026, 23:36 IST
Last Updated : 1 ಏಪ್ರಿಲ್ 2026, 5:06 IST
ADVERTISEMENT
ಫಾಲೋ ಮಾಡಿ
Comments
ಗ್ರಾಮ ಪಂಚಾಯಿತಿ ಇತಿಮಿತಿಯಲ್ಲಿ ಬಿದರಳ್ಳಿ ಗ್ರಾಮಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ ಇನ್ನುಳಿದ ಅಗತ್ಯ ಸೌಲಭ್ಯ ಪೂರೈಸಲಾಗುವುದು
  ಫಕ್ರುದ್ದೀನ್ ನದಾಫ್, ಪಿಡಿಒ ಬಿದರಳ್ಳಿ
ನವಗ್ರಾಮಕ್ಕೆ ಬೇಕಿದೆ ಬಸ್‌ ಸೌಲಭ್ಯ
ನವಗ್ರಾಮ ಹಾಗೂ ಹಳೆಗ್ರಾಮಗಳ ನಡುವೆ ಒಂದು ಕಿ.ಮೀ ಅಂತರವಿದ್ದು, ಎರಡೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳು ಕೇವಲ ಹಳೆಬಿದರಳ್ಳಿ ಗ್ರಾಮಕ್ಕೆ ಮಾತ್ರ ಬರುತ್ತಿವೆ. ನವಗ್ರಾಮದಿಂದ ಮುಂಡರಗಿ ಹಾಗೂ ಮತ್ತಿತರ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡು ಹಳೆಬಿದರಳ್ಳಿ ಗ್ರಾಮಕ್ಕೆ ಬರಬೇಕಾಗಿದೆ. ಸಂಜೆ ಬಸ್‌ ತಡವಾಗಿ ಬಂದರೆ ವಿದ್ಯಾರ್ಥಿನಿಯರು ಭಯದಿಂದ ನವಗ್ರಾಮ ತಲುಪಬೇಕಾಗಿದೆ. ನವಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಪಿಡಿಒ ಅವರು ಹಲವು ಸಭೆಗಳಲ್ಲಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಬಸ್ ಸಮಸ್ಯೆ ನಿವಾರಣೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT