ಭಾನುವಾರ, 10 ಮೇ 2026
×
ADVERTISEMENT

ನರಗುಂದದಲ್ಲಿ ಸಿಲಿಂಡರ್ ಪಡೆಯಲು ಬಿಸಿಲಲ್ಲಿಯೇ ಜನರ ಸರತಿ ಸಾಲು

Published : 25 ಮಾರ್ಚ್ 2026, 0:06 IST
Last Updated : 25 ಮಾರ್ಚ್ 2026, 0:06 IST
ADVERTISEMENT
ಫಾಲೋ ಮಾಡಿ
Comments
ಎಲ್ಲೋ ಯುದ್ಧ ನಡೆದರೆ ನಾವು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಬಗೆ ಹರಿಸಬೇಕು. ಮೊದಲಿನಂತೆ ಸಿಲಿಂಡರ್ ವಿತರಣೆ ಆಗಬೇಕು. ಬಂಕ್‌ಗಳಿಗೆ ಸಮರ್ಪಕವಾಗಿ ಇಂಧನ ಪೂರೈಕೆ ಆಗಬೇಕು.
ಬೀರಪ್ಪ ಪೂಜಾರ, ಕಲಕೇರಿ ಗ್ರಾಮಸ್ಥ
ಎರಡು ದಿನ ರಜೆ ಇದ್ದ ಕಾರಣ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈಗಾಗಲೇ 1700 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ನಾಲ್ಕೈದು ದಿನಗಳಿಂದ ಬೇಡಿಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.
ಇಂಡೇನ್ ಗ್ಯಾಸ್ ಏಜೆನ್ಸಿ, ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT