ಸರ್ಕಾರಿ ಗೌರವ: ಇಲಾಖೆಯಲ್ಲಿ ಅಪರಾಧ ಪತ್ತೆ ಶ್ವಾನವನ್ನೂ ಸಿಬ್ಬಂದಿ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಮೃತಪಟ್ಟ ಶ್ವಾನವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹಳೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.ಡಿವೈಎಸ್ಪಿ ವಿಜಯಕುಮಾರ ತಳವಾರ, ಡಿಸಿಆರ್ಬಿ ಡಿವೈಎಸ್ಪಿ ವೈ.ಬಿ. ಎಗನಗೌಡ್ರ, ಸಿಪಿಐ ವೆಂಕಟೇಶ ಯಡಹಳ್ಳಿ, ಡಿ.ಎಸ್. ಧನಗರ, ಲೋಕಾಯುಕ್ತ ಸಿಪಿಐ ಪುರುಷೋತ್ತಮ, ಪಿಎಸ್ಐಗ ಶಿವಾನಂದ ಪಾಲಭಾವಿ ಹಾಗೂ ಸಿಬ್ಬಂದಿ ಎರಡು ನಿಮಿಷ ಮೌನ ಆಚರಿಸಿ, ಅಂತಿಮನ ನಮನ ಸಲ್ಲಿಸಿದರು.