ಪಂಚಮಸಾಲಿ ಸಮಾಜದ ಮುಖಂಡರಾದ ಅನಿಲಕುಮಾರ ಪಾಟೀಲ, ಮುತ್ತಣ್ಣ ಗದಗಿನ, ಶಿವರಾಜ ಶಿವನಗೌಡ್ರ, ಬಸವರಾಜ ಗಡ್ಡೆಪ್ಪನವರ, ಅಪ್ಪು ಮುಳವಾಡ, ರಮೇಶ ರೋಣದ, ಕೆ.ಕೆ.ಮಾಳಗೌಡ್ರ, ಸಂತೋಷ ಕೊಪ್ಪದ, ರಾಜು ಜಕ್ಕನಗೌಡ್ರ, ಚೇತನ ಅಬ್ಬಿಗೇರಿ, ಲಲಿತಾ ಗೊಳಗೊಳಕಿ, ಶರಣಪ್ಪ ಗೊಳಗೊಳಕಿ, ಪ್ರಶಾಂತ ಬೆಟಗೇರಿ, ವಿನೋದ ಬಿಳಿಗಿ, ಬಸವರಾಜ ಮನಗುಂಡಿ, ಕುಮಾರ್ ಹೊಂಬಳ, ಮಂಜುನಾಥ ಗುಡದೂರ ಹಾಗೂ ಪಂಚಮಸಾಲಿ ಸಮಾಜದ ಗದಗ ಜಿಲ್ಲೆ ಯುವ ಘಟಕ, ರೈತ ಘಟಕ,
ಮಹಿಳಾ ಘಟಕ, ಗ್ರಾಮೀಣ ಘಟಕ, ಗದಗ ಶಹರ ಘಟಕದ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.