ಗದಗ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಮುಖಂಡರಾದ ಅನಿಲಕುಮಾರ ಪಾಟೀಲ, ಮಹೇಶ ಕರಿಬಿಷ್ಟಿ, ಶಿವರಾಜ ಶಿವನಗೌಡರ, ಬಸವರಾಜ ಮನಗುಂಡಿ, ಸಂಗಮೇಶ ಕವಳಿಕಾಯಿ, ಅರುಣ ಆದಿ, ಸುರೇಶ ಚಿತ್ತರಗಿ, ರವಿ ಮಾನೇದ, ರಮೇಶ ಕುಮಾರ, ಬಸವರಾಜ ಗಡ್ಡೆಪ್ಪನವರ, ಸಂಗಮೇಶ ಅಂಗಡಿ, ಅಪ್ಪು ಮುಳವಾಡ, ಶರಣಪ್ಪ ಗೊಳಗೊಳಕಿ, ಮಹಾಂತೇಶ ನಲವಡಿ, ರಮೇಶ ರೋಣದ, ರಮೇಶ ಬಂಡಿ, ಪ್ರಶಾಂತಕುಮಾರ ಬೆಟಗೇರಿ ಹಾಗೂ ಸಮಾಜದ ಹಿರಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.