ಈ ಕೂಡಲೇ ಜಿಲ್ಲಾಡಳಿತ ಬಳಗಾನೂರು ಗ್ರಾಮದಲ್ಲಿ ರಾಯಣ್ಣನ ಮೂರ್ತಿಯನ್ನು ಸ್ಥಾಪಿಸಿ ದೇಶಭಕ್ತರಿಗೆ ಗೌರವ ಸಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಸಾದ ಆಡಿನ, ಸಂತೋಷ ಕುರಿ, ಸೋಮನಗೌಡ, ಯಲ್ಲಪ್ಪ, ದೇವಪ್ಪ, ಶಿವಣ್ಣ, ಯಲ್ಲಪ್ಪ ಇಂಗಳಗಿ, ಚಂದ್ರು ಹಮ್ಮಿಗಿ ಹಾಜರಿದ್ದರು.