ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಖಾ ಅಳವಂಡಿ, ಮಾಜಿ ಶಾಸಕ ರಾದ ಎಸ್.ಎನ್.ಪಾಟೀಲ, ಜಿ.ಎಸ್.ಗಡ್ಡದ್ದೇವರಮಠ, ತಹಶೀಲ್ದಾರ ಯಲ್ಲಪ್ಪಗೋನೆಣ್ಣವರ, ಯು.ಎನ್.ಹೊಳಲಾಪೂರ, ವಿಕಾಸ ಲಮಾಣಿ, ಹುಮಾಯನ ಮಾಗಡಿ, ಲಕ್ಷ್ಮಣಗೌಡ್ರ ಪಾಟೀಲ, ವೈ.ಎನ್.ಗೌಡರ, ಅರುಣ ಅಣ್ಣಿಗೇರಿ, ನಿಂಗಪ್ಪ ಓಲೇಕಾರ, ಸುರೇಶ ಲಮಾಣಿ,
ಮಂಜುನಾಥ ಘಂಟಿ, ಶಿವಪ್ರಕಾಶ ಮಹಾಜನಶೆಟ್ರ ಉಪಸ್ಥಿತರಿರುವರು.