‘ನಮ್ಮೂರಿನ ಕನ್ನಡ ಶಾಲೆ ಬೀಳುವ ಹಂತ ತಲುಪಿದೆ. ಇದನ್ನು ದುರಸ್ತಿ ಮಾಡುವಂತೆ ಸಂಸದರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಚನಗೌಡ ಅಜ್ಜನಗೌಡ್ರ, ಬಸನಗೌಡ ಪಿಡ್ಡನಗೌಡ್ರ, ಬಾಪುಗೌಡ ಭರಮಗೌಡ್ರ, ಶರೀಫಸಾಬ್ ಅಗಸಿಮನಿ, ಯಲ್ಲಪ್ಪ ಮಾಗಡಿ ನೋವಿನಿಂದ ಹೇಳಿದರು.