‘ಈ ವಿಷಯ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಂಡು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು. ದಲಿತರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು’ ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಪ್ರಮುಖರಾದ ವಿಲಾಸ ಮೋರೆ, ಮನೋಹರ ಮೋರೆ, ಪ್ರಕಾಶ ಭಾವಿಕಟ್ಟೆ, ಮಾರುತಿ ಬೌದ್ಧೆ, ರಮೇಶ ಬೆಲ್ದಾರ, ಅಶೋಕ ಗಾಯಕವಾಡ, ಶಿವಕುಮಾರ ಮೇತ್ರೆ, ಸಂಜುಕುಮಾರ ಭಾವಿಕಟ್ಟೆ, ಕೈಲಾಸ ಭಾವಿಕಟ್ಟೆ, ವಿಲಾಸ ಎ.ಮೋರೆ, ರಾಜಕುಮಾರ ಬೌದ್ಧೆ, ಜೈಪಾಲ್ ಬೊರಾಳೆ, ಚಂದ್ರಕಾಂತ ಪ್ಯಾಗೆ, ಕಿರಣ ಪ್ಯಾಗೆ ಇದ್ದರು.