ಫಕೀರೇಶ್ವರರ ಜಾತ್ರೆ: ದ್ವೇಷ ಬಿಡು– ಪ್ರೀತಿ ಮಾಡು ಎಂಬ ಸಂದೇಶ ಸಾರಿದ ಫಕೀರೇಶ್ವರರು
ನಿಂಗಪ್ಪ ಹಮ್ಮಿಗಿ
Published : 30 ಏಪ್ರಿಲ್ 2026, 23:52 IST
Last Updated : 30 ಏಪ್ರಿಲ್ 2026, 23:52 IST
ADVERTISEMENT
ಫಾಲೋ ಮಾಡಿ
Comments
ಪ್ರತಿ ವರ್ಷದಂತೆ ವೈಶಾಖ ಬುದ್ಧ ಪೂರ್ಣಿಮೆಯ ಆಗಿ ಹುಣ್ಣಿಮೆ ದಿನ (ಮೇ 1 ) ಶುಕ್ರವಾರ ರಥೋತ್ಸವ, ಮೇ 2ರಂದು ಕಡುಬಿನ ಕಾಳಗ ಉತ್ಸವ ನೆರವೇರಲಿದೆ. ಮಠದ ಸಂಪ್ರದಾಯದಂತೆ ಜಾತ್ರೆಯ ಎಲ್ಲಾ ವಿವಿಧ ಕಾರ್ಯಕ್ರಮಗಳು ಜರುಗಲಿವೆ.