ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಮಹಾಂತೇಶ ಎಳಲಿ ಧರ್ಮಗ್ರಂಥ ಪಠಣ, ಚಿನ್ಮಯಿ ಎಳಲ್ಲಿ ವಚನ ಚಿಂತನೆ ನಡೆಸಿದರು. ಪ್ರಾಚಾರ್ಯ ಡಾ.ಪ್ರಸಾದ ರೂಡಗಿ, ಮಂಜುಳಾ ಹಾಸಲಕರ, ಜಿ.ಪಿ.ಕಟ್ಟಿಮನಿ, ಶೇಖಣ್ಣ ಕವಳಿಕಾಯಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅನ್ನಪೂರ್ಣಕ್ಕ ಬಡಿಗಣ್ಣವರ, ಎಸ್.ಯು.ಸಜ್ಜನಶೆಟ್ಟರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.