ಸರ್ಕಾರ ರಚನೆಯಲ್ಲಿ ಶಾಸಕರು, ಸಚಿವರು ನಡೆದುಕೊಂಡ ರೀತಿ, ಪ್ರಜ್ಞಾವಂತ ಮತದಾರರಲ್ಲಿ ಆಶ್ಚರ್ಯ, ಭಯ ಹುಟ್ಟಿಸುವುದರ ಜೊತೆಗೆ ಸಂವಿಧಾನ, ಕಾನೂನಿನ ಉಲ್ಲಂಘನೆ, ನೀತಿ–ಅನೀತಿ, ಪಕ್ಷಪಾತ ಎಲ್ಲವೂ ಎದ್ದು ಕಾಣುವಂತೆ ಮಾಡಿದೆ. ಇದನ್ನು ಗಮನಿಸಿದರೆ ಬಸವಣ್ಣನವರ ‘ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ– ಧರೆ ಹೊತ್ತಿ ಉರಿದರೆ ನಿಲಬಹುದೇ?...’ ಎಂಬ ವಚನ ನೆನಪಾಗುತ್ತದೆ.