ಶನಿವಾರ, 9 ಮೇ 2026
×
ADVERTISEMENT

ಗದಗ: ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ

ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ: ಅಧಿಕಾರಿಗಳ ದರ್ಬಾರ್‌– ಕಿಡಿ
ಉಮೇಶ ಬಸನಗೌಡ್ರ
Published : 12 ಮಾರ್ಚ್ 2026, 9:53 IST
Last Updated : 12 ಮಾರ್ಚ್ 2026, 9:53 IST
ADVERTISEMENT
ಫಾಲೋ ಮಾಡಿ
Comments
ಶಿಥಿಲಾವಸ್ಥೆ ತಲುಪಿರುವ ಜೆಜೆಎಂ ಕೊಳಾಯಿ
ಶಿಥಿಲಾವಸ್ಥೆ ತಲುಪಿರುವ ಜೆಜೆಎಂ ಕೊಳಾಯಿ
ನಮ್ಮ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ನೀರು ಸರಿಯಾಗಿ ಬರುತ್ತಿಲ್ಲ. ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾಗಿದ್ದು ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಮೂಲಸೌಲಭ್ಯ ಒದಗಿಸಲು ಕ್ರಮವಹಿಸಬೇಕು
– ಎಸ್.ಕೆ.ಗೌಡರ, ಯರೇಕುರುಬನಾಳ ಗ್ರಾಮಸ್ಥ
ಯರೇಕುರುಬನಾಳ ಗ್ರಾಮದ ನೀರಿನ ಸಮಸ್ಯೆ ಕುರಿತು ಸಂಬಂಧಪಟ್ಟ ಹಿರೇಹಾಳ ಗ್ರಾಮ ಪಂಚಾಯಿತಿ ಪಿಡಿಒ ಜತೆಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಶೇಖರ ಕಂದಕೂರ, ಇಒ ತಾಲ್ಲೂಕು ಪಂಚಾಯಿತಿ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT