ನಮ್ಮೊಂದಿಗೆ ಪ್ರೀತಿ, ಆರ್ಎಸ್ಎಸ್ನೊಂದಿಗೆ ಲಗ್ನ: ‘ನಾವು ಆರಿಸಿ ಬಂದಿದ್ದೇ ಸಂವಿಧಾನ ಬದಲಿಸಲು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳುತ್ತಾರೆ. ಆರ್ಎಸ್ಎಸ್ ಮತ್ತು ಮೋಹನ್ ಭಾಗವತ್ ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಪ್ರಧಾನಿ ಮೋದಿ, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ಬಡವರ್ಗದ ನನ್ನಂಥವರು ಪ್ರಧಾನಿ ಆಗಲು ಸಾಧ್ಯ ಎಂದು ಹೇಳುತ್ತಾರೆ. ಮೋದಿ ಅವರದ್ದು ನಮ್ಮೊಂದಿನ ಪ್ರೀತಿ ಮತ್ತು ಆರ್ಎಸ್ಎಸ್ ತತ್ವದೊಂದಿಗೆ ಲಗ್ನ’ ಎಂದು ಆಜಾದ್ ಕುಟುಕಿದರು.