ಆರತಕ್ಷತೆಯಲ್ಲಿ ರಾಷ್ಟ್ರೀಯ ಹಾಕಿ ತಂಡದ ಆಟಗಾರರಾದ ಮನ್ಪ್ರಿತ್ಸಿಂಗ್, ಶ್ರೀಜೇಶ್, ಬಿರೇಂದ್ರ ಲಕ್ರಾ, ಹರ್ಮನ್ ಪ್ರೀತ್, ಮನ್ದೀಪ್ ಸಿಂಗ್, ಸದ್ಬೀರ್ ಸಿಂಗ್, ಆಕಾಶ್ ದೀಪ್, ಸುಮಿತ್, ರಘುನಾಥ್, ವಿ.ಎಸ್.ವಿನಯ್, ಹರಿಪ್ರಸಾದ್, ವಿಕ್ರಂಕಾಂತ್, ತರಬೇತುದಾರರಾದ ಭರತ್ ಚೆಟ್ರಿ ಹಾಗೂ ಕ್ರಿಸ್ ಸಿರೆಲೋ ಪಾಲ್ಗೊಂಡು, ವಧು– ವರರಿಗೆ ಶುಭ ಹಾರೈಸಿದರು.