ಸೋಮವಾರ, 18 ಮೇ 2026
×
ADVERTISEMENT

ಆಲೂರು| ಫಲಾನುಭವಿಗಳಿಗೆ ಹಕ್ಕುಪತ್ರ; ಇ–ಖಾತೆ ಶೀಘ್ರ: ಶಾಸಕ ಸಿಮೆಂಟ್ ಮಂಜು

Published : 6 ಮಾರ್ಚ್ 2026, 6:16 IST
Last Updated : 6 ಮಾರ್ಚ್ 2026, 6:16 IST
ADVERTISEMENT
ಫಾಲೋ ಮಾಡಿ
Comments
ಪೌರಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪಟ್ಟಣ ಪಂಚಾಯಿತಿ 13 ಪೌರಕಾರ್ಮಿಕರಿಗೆ ನಿವೇಶನ ಹಂಚಲಾಗುವುದು. ಅತಿ ಶೀಘ್ರದಲ್ಲಿ ಅವರಿಗೂ ಹಕ್ಕುಪತ್ರ ನೀಡಲಾಗುವುದು
ಸಿಮೆಂಟ್ ಮಂಜು ಶಾಸಕ
ತಾಂತ್ರಿಕ ಕಾರಣದಿಂದ ಕೆಲವರಿಗೆ ಹಕ್ಕುಪತ್ರ ನೀಡಿರಲಿಲ್ಲ. ಈಗ ಸರ್ಕಾರ ಅನುಮತಿ ನೀಡಿದೆ. ಹಕ್ಕುಪತ್ರಗಳನ್ನು ನೋಂದಣಿ ಮಾಡಿ ಇ-ಖಾತೆಯನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. 20 ವರ್ಷ ಪರಭಾರೆ ಮಾಡುವಂತಿಲ್ಲ
ಮಂಜುನಾಥ್ ಪ. ಪಂ. ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT