ಶಾಶ್ವತ ಟೆಂಟ್ ನಿರ್ಮಾಣಕ್ಕೆ ಅವಕಾಶವಿಲ್ಲ. ಬೆಳಿಗ್ಗೆ ಟೆಂಟ್ ಹಾಕಿಕೊಂಡು ಸಂಜೆ ವಾಪಸ್ ತೆಗೆದುಕೊಂಡು ಹೋಗಬೇಕು. ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇದೆ. ವ್ಯಾಪಾರಿಗಳು ಗ್ರಾಹಕರು ಸಹಕರಿಸಬೇಕು.
ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಮಂಜುನಾಥ್
ಮಳೆ ಬಂದಾಗ ಅಂಗಡಿ ಮುಚ್ಚಬೇಕಾಗಿದೆ. ನಾವು ವ್ಯಾಪಾರ ಮಾಡಿ ಜೀವನ ಸಾಗಿಸಬೇಕಾಗಿದೆ. ಟೆಂಟ್ ಅಳವಡಿಸಿಕೊಂಡು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಕೂಡಲೇ ಶಾಸಕರು ಅಧಿಕಾರಿಗಳು ಗಮನ ಹರಿಸಬೇಕು.