ಧೀರಜ್ ಪೈ ಮಾತನಾಡಿ, ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಕಷ್ಟದಲ್ಲಿರುವ ಕಾರಣ ಸಂಸ್ಥೆ ವತಿಯಿಂದರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಂಚರಿಸಿ ಆಹಾರ ಕಿಟ್ಗಳನ್ನು ನೇರವಾಗಿ ಕಾರ್ಮಿಕರಿಗೆ ನೀಡಲಾಗುತ್ತಿದೆ. ಈಗಾಗಲೇ ಉತ್ತರಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಫುಡ್ ಕಿಟ್ ವಿತರಿಸಿದ್ದು, ಗುರುವಾರಶಿವಮೊಗ್ಗದಲ್ಲಿ ವಿತರಣೆ ಮಾಡಲಾಗುವುದುಎಂದು ತಿಳಿಸಿದರು.