ಆರೋಪಿಯ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಡಿವೈಎಸ್ಪಿ ನಾಗೇಶ್, ಸಿಪಿಐ ಕೆ.ಎಂ. ವಸಂತ್, ಪಿಎಸ್ಐ ಅರುಣ್ಕುಮಾರ್, ಬಸವರಾಜ ಉಪ್ಪದಿನ್ನಿ, ಸಿಬ್ಬಂದಿಗಳಾದ ಹೀರಾಸಿಂಗ್, ನಂಜುಂಡೇಗೌಡ, ಲೋಕೇಶ್, ಎ.ಎಸ್. ನಾಗೇಂದ್ರ, ರವಿಪ್ರಕಾಶ್, ಚಿತ್ರಶೇಖರಪ್ಪ, ಹೇಮಂತ, ಹರೀಶ್, ಪುಟ್ಟಸ್ವಾಮಿ, ಪ್ರದೀಪ, ನಾಗರಾಜನಾಯ್ಕ, ಮಧು, ಕೇಶವಮೂರ್ತಿ ಮತ್ತು ಜೀಪ್ ಚಾಲಕ ವಸಂತಕುಮಾರ್, ಸಿದ್ಧೇಶ ಮತ್ತು ತಾಂತ್ರಿಕ ವಿಭಾಗ ಪೀರ್ ಖಾನ್ ಅವರಿಗೆ ಪ್ರಶಂಸ ಪತ್ರ ಹಾಗೂ ನಗದು ಬಹುಮಾನವನ್ನು ಎಸ್ಪಿ ಘೋಷಿಸಿದರು.