‘ಕಣ್ಣಿನ ಪೊರೆ ತೆಗೆಯಲು ಸಣ್ಣ ಶಸ್ತ್ರಚಿಕಿತ್ಸೆ ಬಿಟ್ಟರೆ, ಬೇರೆ ಯಾವುದೇ ಸಮಸ್ಯೆ ಇಲ್ಲ. ಬಾಲಕ ಆರೋಗ್ಯವಾಗಿದ್ದಾನೆ ಎಂದಿದ್ದ ವೈದ್ಯರೇ, ತಮ್ಮ ತಪ್ಪಿನಿಂದ ಮಗನ ಸಾವಿಗೆ ಕಾರಣರಾಗಿದ್ದಾರೆ. ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಬಾಯಿ-ಮೂಗಲ್ಲಿ ರಕ್ತ ಬಂದಿರುವುದೇಕೆ’ ಎಂದು ಬಾಲಕನ ತಂದೆ ಕೆಂಪರಾಜು ಪ್ರಶ್ನಿಸಿದರು.