ನಂತರ ನಡೆದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ‘ದೇವೇಗೌಡರ ಕುಟುಂಬಕ್ಕೆ ಆಪ್ತ ಎಂಬ ಕಾರಣಕ್ಕೆ ಕುರುಬ ಸಮುದಾಯದ ತಿಪ್ಪೇಸ್ವಾಮಿ ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟಿಸಲಾಯಿತು. ಆದರೆ, ಅವರು ಎಲ್ಲಾ ಸಮುದಾಯಕ್ಕೂ ದುಡಿದಿದ್ದಾರೆ. ದುಡಿದವರನ್ನು ಗುರುತಿಸಿ, ಗೌರವಿಸಿವುದು ನಮ್ಮ ಕರ್ತವ್ಯ’ ಎಂದರು.