ಸ್ಥಳಪರಿಶೀಲನೆ ವೇಳೆ ಕೆಆರ್ಡಿಸಿಎಲ್ ನ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ,ಸಹಾಯಕ ಎಂಜಿನಿಯರ್ ರವಿಕುಮಾರ್ ಗುತ್ತಿಗೆದಾರ ವಿಶ್ವೇಶ್ವರನಾಯಕ್, ಬಸವಾಪಟ್ಟಣ ಗ್ರಾಮಸ್ಥ ಜೆ. ನಾಗರಾಜ, ಬಿ.ಸಿ.ವಿರೇಶ್ ವಿರೂಪಾಕ್ಷ, ಕುಮಾರೇಗೌಡ, ಮಂಜೇಗೌಡ, ಶಿವೇಗೌಡ, ಶ್ರೀನಿವಾಸ್,ರವಿಕುಮಾರ್, ಶೇಖರ್ ರುದ್ರಪಟ್ಟಣ ಗ್ರಾಮಸ್ಥರಾದ ಶೇಖರ್ , ಗಿರೀಶ್, ಹರೀಶ್ ಇದ್ದರು.