ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಶಕೀಬ್ ಸಾಬ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಖ್ , ಎಂ.ಎ. ಗೋಪಾಲ್ ಸ್ವಾಮಿ, ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಪಟೇಲ್ ಶಿವಪ್ಪ, ಎಚ್.ಜಿ. ಮಹೇಶ್, ವಿಕಾಸ್ ಚೌದರಿ ಎಚ್.ಎಸ್. ಅನಿಲ್ ಕುಮಾರ್, ಹೋರಾಟಗಾರ್ತಿ ಅಮೂಲ್ಯ ಇದ್ದರು.