ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

ದಾರಿ ಯಾವುದಯ್ಯ ಚನ್ನರಾಯಪಟ್ಟಣಕ್ಕೆ?

ಗುತ್ತಿಗೆದಾರ, ಎಂಜಿನಿಯರ್‌ಗಳ ಬೇಜವಾವ್ದಾರಿಯಿಂದ ಜನರಿಗೆ ತೊಂದರೆ
Published : 26 ಜೂನ್ 2025, 4:26 IST
Last Updated : 26 ಜೂನ್ 2025, 4:26 IST
ಫಾಲೋ ಮಾಡಿ
Comments
‘ಹೀಗೆ ಹೋಗಿ...’ 
ಚನ್ನರಾಯಪಟ್ಟಣಕ್ಕೆ ಹೋಗುವವರು ಸೂರನಹಳ್ಳಿ ರೈಲ್ವೆ ಗೇಟ್‌ ದಾಟಿ ಹೋಗಬೇಕು. ಈ ಗೇಟ್‌ಗೆ ಹೋಗಲು ಮೈಸೂರು ಕಡೆಯಿಂದ ಬರುವ ವಾಹನಗಳು ಬಸ್‌ ನಿಲ್ದಾಣದ ಸಮೀಪ ಇರುವ ಅಂಬೇಡ್ಕರ್ ವೃತ್ತದಲ್ಲಿ ಎಡಕ್ಕೆ ತಿರುಗಿ ಗಾಂಧೀವೃತ್ತದ ಮೂಲಕ ಅರಕಲಗೂಡು ರಸ್ತೆಯಲ್ಲಿ ಸ್ವಲ್ಪ ದೂರ ಸಾಗಬೇಕು. ನಂತರ ಅಂಚೆ ಕಚೇರಿ ಸಮೀಪ ಬಲಕ್ಕೆ ತಿರುಗಿ ರಿವರ್‌ ಬ್ಯಾಂಕ್ ರಸ್ತೆ ಚನ್ನಾಂಬಿಕ ವೃತ್ತದ ಮೂಲಕ ಸೂರನಹಳ್ಳಿ ಗೇಟ್‌ ಮೂಲಕ ಚನ್ನರಾಯಪಟ್ಟಣ ರಸ್ತೆಗೆ ತಿರುಗಬೇಕು . ಇಲ್ಲವೇ ಬಸವ ಭವನ ರಸ್ತೆ ಕಡೆ ತಿರುಗಿ ಬೈಪಾಸ್ ರಸ್ತೆಯ ಮೂಲಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಸ್ತೆಯಲ್ಲಿ ಸಾಗಿ ಚನ್ನರಾಯಪಟ್ಟಣಕ್ಕೆ ಹೋಗಬೇಕು ಎಂದು ಆಟೋ ವರ್ಕ್ಸ್‌ ಮಾಲೀಕ ಮುಜಾಹಿದ್‌ ಹೇಳಿದರು.  .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT