‘ನಮ್ಮ ಶಾಸಕರಿಗೆ ಅಧಿಕಾರ ಕೊಡುವುದು ಪಕ್ಷಕ್ಕೆ ಬಿಟ್ಟ ವಿಚಾರ, ಅದನ್ನು ಬಿಟ್ಟು ನಿಗಮ, ಮಂಡಳಿ ನೇಮಕಕ್ಕೆ ತಡೆ ಒಡ್ಡಲು ಅಥವಾ ಬದಲಾವಣೆ ಮಾಡೋಕೆ ಇವರು ಯಾರು?’ ಎಂದು ಖಾರವಾಗಿ ಪ್ರಶ್ನಿಸಿದ ಮಂಜು, ‘ಅವರು 37 ಸ್ಥಾನ ಗೆದ್ದಿದ್ದಾರೆ. ಕುಮಾರಸ್ವಾಮಿ ಬದಲಿಗೆ ಬೇರೆಯವರನ್ನು ಸಿ.ಎಂ ಮಾಡಿ ಎಂದರೆ ಒಪ್ಪುತ್ತಾರಾ’ ಎಂದು ಕೇಳಿದರು.