ಪೌರ ಕಾರ್ಮಿಕ ಸಂಘದ ಸಂಘಟನಾ ಕಾರ್ಯದರ್ಶಿ ಮಾರ, ಕಾರ್ಯದರ್ಶಿ ಪರಶುರಾಮ್, ಗೌರವಾಧ್ಯಕ್ಷ ನಾಗರಾಜ್ ಹೆತ್ತೂರು, ನೀರುಗುಂಟಿಗಳ ಸಂಘದ ಅಧ್ಯಕ್ಷ ಆನಂದ್, ವಾಹನ ಚಾಲಕರ ಸಂಘದ ಅಧ್ಯಕ್ಷ ಧರ್ಮ, ಯುಜಿಡಿ ವಿಭಾಗದ ರಜನಿ, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಕೃಷ್ಣದಾಸ್, ಬ್ಯಾಂಕ್ ಶಿವಣ್ಣ, ಆರ್.ಪಿ.ಐ ಸತೀಶ್, ಬೆಳಗೋಡು ಬಸವರಾಜು ಪಾಲ್ಗೊಂಡಿದ್ದರು.