ಹೊಸದಾಗಿ ಆಲೂರು 63, ಅರಕಲಗೂಡು 249, ಅರಸೀಕೆರೆ203, ಬೇಲೂರು 117, ಚನ್ನರಾಯಪಟ್ಟಣ 126, ಹಾಸನ349, ಹೊಳೆನರಸೀಪುರ 172, ಸಕಲೇಶಪುರ 87, ಇತರೆ ಜಿಲ್ಲೆಯ 3 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ಹಾಸನ 5, ಹೊಳೆನರಸೀಪುರ 4 ಮತ್ತು ಚನ್ನರಾಯಪಟ್ಟಣದ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.