ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕರುಗಳನ್ನು ರಕ್ಷಿಸಲಾಯಿತು. ಚಾಲಕ ಪರಾರಿಯಾಗಿದ್ದು ಬಂಡಿಹಳ್ಳಿ ಗ್ರಾಮದ ಲೋಕೇಶ್ ವಿರುದ್ಧ ಪ್ರಕರನ ದಾಖಲಿಸಲಾಗಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕರುಗಳನ್ನು ಮೈಸೂರಿನ ಪಿಂಜಿರಾಪೊಲ್ಗೆ ಸಾಗಿಸಲಾಗಿದೆ ಎಂದು ಪಟ್ಟಣ ಠಾಣೆಯ ಪಿಎಸ್ಐ ಎಲ್.ಎನ್.ಕಿರಣ್ಕುಮಾರ್ ತಿಳಿಸಿದ್ದಾರೆ.