ನಂತರ ಕೆಲವು ದುಷ್ಟ ಶಕ್ತಿಗಳು, ಜೀತವಿಮುಕ್ತರನ್ನು ಸಾಗುವಳಿ ಮಾಡಿದಂತೆ ದೌರ್ಜನ್ಯ ನಡೆಸಿ, ಬೆದರಿಸಿದರು. ಇದಾದ ಬಳಿಕ ಜೀತವಿಮುಕ್ತರು ಜಿಲ್ಲಾಡಳಿತಕ್ಕೆ ರಕ್ಷಣೆ ನೀಡಿ ಸಾಗುವಳಿ ಮಾಡಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್ಗೆ ಅಂದಿನಿಂದ ಈವರೆಗೆ ಮನವಿ ಮಾಡುತ್ತಲೇ ಇದ್ದರೂ, ಪ್ರಯೋಜನವಾಗಿಲ್ಲ ಎಂದು ದೂರಿದರು.