ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಸಂಸ್ಥೆ ಅಧ್ಯಕ್ಷ ಪುಟ್ಟಯ್ಯ, ಶಿವಸ್ವಾಮಿ, ರಾಜೇಗೌಡ, ಪ್ರಸೂತಿ ತಜ್ಞೆ ಡಾ. ಸಾವಿತ್ರಿ, ಮಮತಾ ಪ್ರಭು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಎಚ್. ಎಲ್ ನಾಗರಾಜ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ .ಶಿವಣ್ಣ, ಅಹಮದ್ ಹಗರೆ ಆಸರೆಫೌಂಡೇಶನ್ ಗೌರವಾಧ್ಯಕ್ಷ ಬಿ. ಆರ್. ಉದಯ ಕುಮಾರ್, ಜಿಲ್ಲಾ ಗೈಡ್ಸ್ ಆಯುಕ್ತೆ ಕಾಂಚನ ಮಾಲಾ, ವಕೀಲೆ ಗಿರಿಜಾಂಬಿಕ, ಚಿನ್ನೇನ ಹಳ್ಳಿ ಸ್ವಾಮಿ, ಭಾರತ ಸೇವಾ ದಳದವಿ.ಎಸ್ ರಾಣಿ, ಕಲಾವಿದ ಗ್ಯಾರಂಟಿ ರಾಮಣ್ಣ, ವೆಂಕಟೇಶ ಮೂರ್ತಿ ಇದ್ದರು.