ಎಸ್ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಪ್ರಸನ್ನರಾವ್, ಧರ್ಮಸ್ಥಳದ ಹರಿರಾಮ್ ಶೆಟ್ಟಿ, ಎ. ವಿ. ಶೆಟ್ಟಿ, ಗ್ರಾಮದ ಮುಖಂಡರಾದ ಕಟ್ಟಾಯ ಶಿವಕುಮಾರ್, ಪ್ರಕಾಶ್, ಕೆ. ಎಸ್. ಜಗದೀಶ್, ಕೆ. ಚಂದ್ರ ಶೇಖರ್, ಜಿ. ಕೆ. ಕುಮಾರಸ್ವಾಮಿ, ರಂಗಸ್ವಾಮಿ, ಡಿ.ಮಲ್ಲೇಶ್, ಎಸ್ಡಿಎಂ ಕಾಲೇಜಿನ ಅಧೀಕ್ಷಕ ಮಲ್ಲಿಕಾರ್ಜನ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.