ಗ್ರಾಮದ ಸಂತೋಷ್ ಮಾತನಾಡಿ, ‘ದೇವಾಲಯದ ವಿಚಾರವಾಗಿ ಊರಿ ನವ ರೊಂದಿಗೆ ನಮಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಚನ್ನಕೇಶವ ದೇವಾಲಯಕ್ಕೆ ಹೊಂದಿ ಕೊಂಡಿರುವ ಹೋಟೆಲ್ ಮಾಲೀಕ ಪರಿಶಿಷ್ಟರನ್ನು ಹೋಟೆಲ್ಗೆ ಸೇರಿ ಸುವುದಿಲ್ಲ, ಇದರಿಂದ ನೊಂದ ನಾವು ಗ್ರಾಮದಲ್ಲಿರುವ ಮುಜರಾಯಿ ದೇವಾಲಯಗಳ ಪ್ರವೇಶಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ’ ಹೇಳಿದರು.